ದಿನವಿಡಿ... ನಿನ್ನ ನೆನಪಲ್ಲೆ..ನೊಂದಿಹೆನು....
ಮಾತಿದ್ದರು...ಆಡದೆ.. ಮೌನಿಯಾದೆನು..
ಮನದಲ್ಲಿಗ ಕರಾಳ...ಮೌನ...ನೀನಿಲ್ಲದೆ..
ಅರಿವಿಲ್ಲದೆ ಕಣ್ಣ ಹನಿಯೊಂದು...ತಾಕಿರುವುದು ಕೆನ್ನೆಯ...
ಬಿದ್ದ ಬಿಂದುವನ್ನು.... ಹೊರೆಸಲು.. ಬರುವೆಯಾ..ಗೆಳೆಯಾ..
ಕಂಗಳಲ್ಲಿ..ನಾ ನಿನಗಾಗಿ ಬಚ್ಚಿಟ್ಟ..ಒಲವು ನಿನಗೇಕೆ..ಕಾಣಾಲಿಲ್ಲ...
ನನ್ನ ಮನದಲ್ಲಿಗ...ನಿನ್ನ ನೆನಪುಗಳು..ಹೊರೆತು..ಬೇರೆನಿಲ್ಲ... .
ನೆನಪಿನ ಅಂಗಳದಲ್ಲಿ... ನನ್ನ ಹೋರೆತು..ಬೇರಾರಿಲ್ಲ...
ಸುಖವಿದೆ ನಿನ್ನ ನೆನಪಿನಲಿ...
ಹರಸುವೆ...ತುಂಬು ಮನದಿಂದ...
ಜಗತ್ತಿನ...ಸುಖಗಳೆಲ್ಲ..ನಿನ್ನದಾ ಗಲಿ..
ಭಾವ ಜೀವಿ
ಅಮ್ಮು
ಉಸಿರಾಡುವ ಗಾಳಿಯಲ್ಲಿ ಗಂಧವಿಲ್ಲದಾಗ ಅದು ಮಧುರವೆನಿಸುವುದಿಲ್ಲ.ನೆನಪುಗಳು ಜಾರುವ ಹೊತ್ತಿನಲ್ಲಿ ಕಣ್ಣ ನೀರಿನ ಒಂದು ಬಿಂದು ಇಳಿಯುವಾಗ ಮನದಾಳದಲ್ಲಿರುವುದೆಲ್ಲ ಪದಗಾಳಾಗಿ ಬರುವ ಪರಿ ಸುಂದರವಾಗಿದೆ...ಒಳ್ಳೆಯ ಭಾವಸೂಸುವ ಸಾಲುಗಳು...(ಹೊರೆಸಲು, ಹೊರೆತು ಈ ಪದಗಳು ಒಮ್ಮೆ ಗಮನಕ್ಕೆ)
ReplyDeleteಮುಂದೆ ಹೀಗೆ ಅಗದ ಹಾಗೆ ನೋಡಿಕೊಳ್ಳುವೆ....ಶ್ರೀಕಾಂತ್ ಅವರೆ....
ReplyDeleteನೀವ್ ನಂಗೆ ತುಂಬಾ support ಮಾಡುತಿದ್ದಿರ....ಅದಕ್ಕೆ ನಾನು ಋಣಿ